  ಮೂಲದೊಡನೆ ಪರಿಶೀಲಿಸಿ

ಕರ್ಣಾಟಕ (ವ್ಯುತ್ಪತ್ತಿ)       ಕರ್ಣಾಟಕ, ಕರ್ಣಾಟ ಮತ್ತು ಕನ್ನಡ ಶಬ್ದಗಳು, ದೇಶ,  ̈sÁμÉ, ಜನ ಮತ್ತು ಕುಲಗಳನ್ನು    ನಿರ್ದೇಶಿ ̧Àುತ್ತವೆ.    ಕವಿರಾಜಮಾರ್ಗದಲ್ಲಿಯೂ    ಆಂಡಯ್ಯನ ಕಬ್ಬಿಗರ  ಕಾವ್ಯದಲ್ಲಿಯೂ  ಕನ್ನಡ  ದೇಶವಾಚಕವಾಗಿದೆ.  ಚೆನ್ನಬ ̧Àವೇಶ್ವರ, ನಿಜಗುಣ  ಶಿವಯೋಗಿಗಳ  ಉ ̄É್ಲೀಖನಗಳಲ್ಲಿ  ಅದು  ಕುಲವಾಚಕವಾಗಿ  ಬಂದಿರುವಂತೆ ತೋರುತ್ತದೆ.    ಮುಖ್ಯವಾಗಿ    ಆ    ಶಬ್ದಗಳು    ದೇಶ    ಮತ್ತು     ̈sÁμÁ ವಾಚಕಗಳಾಗಿಯೇ  ಪ್ರಯೋಗವಾಗುತ್ತವೆ.  ಈ   ̄Éೀಖನದಲ್ಲಿ  ಕರ್ಣಾಟಕ  ಶಬ್ದದ ವ್ಯುತ್ಪತ್ತಿ ಮತ್ತು ಅರ್ಥವ್ಯಾಪ್ತಿಯನ್ನು ಕುರಿತು ವಿವೇಚಿ ̧À ̄Áಗಿದೆ.          ಕರ್ಣಾಟ  ಶಬ್ದದ  ಪೂರ್ವಪ್ರಯೋಗಗಳು  ಪ್ರಾಚೀನ   ̧Àಂ ̧À್ಕøತ   ̧Áಹಿತ್ಯದಲ್ಲಿ ಅಲ್ಲಲ್ಲಿ  ಕಂಡುಬರುತ್ತವೆ.   ̧Àಂ ̧À್ಕøತ  ಮಹಾ ̈sÁರತದಲ್ಲಿ  (ಕ್ರಿ  .ಪೂ.  320-200?) ಜನಪದಗಳನ್ನು ಕುರಿತು ಹೇಳುವಾಗ  ̧À ̈sÁಪರ್ವದಲ್ಲಿ ಕರ್ಣಾಟಾಃ ಎಂದೂ (78-98), ಭೀಷ್ಮಪರ್ವದಲ್ಲಿ   ಕರ್ಣಾಟಿಕಾಃ   ಎಂದೂ   (9-59)   ಎರಡು   ಮಾತುಗಳು   ಬಂದಿವೆ. ಶೂದ್ರಕ ಕವಿಯ (ಕ್ರಿ .ಶ.  ̧Àು. 400) ಮೃಚ್ಛಕಟಿಕ ನಾಟಕದ ಒಂದು  ̧Àಂವಾದದಲ್ಲಿ, ವರಾಹಮಿಹಿರನ  (ಕ್ರಿ  .ಶ.   ̧Àು.  6ನೆಯ  ಶತಮಾನದ  ಆದಿ ̈sÁಗ)  ಬೃಹತ್ಸಂಹಿತೆಯಲ್ಲಿ, ಮಾರ್ಕಂಡೇಯ  ಪುರಾಣ  (ಕ್ರಿ  .ಶ.   ̧Àು  8ನೆಯ  ಶ.?)  ಮತ್ತು   ̧Éೂೀಮದೇವನ ಕಥಾ ̧Àರಿತ್ಸಾಗರಗಳಲ್ಲಿ ಕರ್ಣಾಟ ಶಬ್ದವನ್ನು ಕಾಣಬಹುದೆಂದು ವಿದ್ವಾಂ ̧Àರು ತಿಳಿಸಿದ್ದಾರೆ. ಗುಣಾಢ್ಯನ   ಬೃಹತ್ಕಥೆಯಿಂದ   ಆ   ಪದವನ್ನು    ̧Éೂೀಮದೇವ   ಎತ್ತಿಕೊಂಡಿದ್ದ ಪಕ್ಷಕ್ಕೆ  ಆ  ಶಬ್ದದ  ಬಳಕೆ  ಕ್ರಿ  .ಶ.  1-2  ನೆಯ  ಶತಮಾನದಷ್ಟು  ಹಿಂದಕ್ಕೆ ಹೋಗುತ್ತದೆನ್ನಬಹುದು.  ಈಚೆಗೆ  ರಾಜಶೇಖರನ  (ಕ್ರಿ  .  ಶ  10ನೆಯ  ಶ.) ಕಾವ್ಯಮೀಮಾಂ ̧Á   ಗ್ರಂಥದಲ್ಲಿ   ಕನ್ನಡಿಗರ   ಪಠನ   ರೀತಿಯನ್ನು   ಕುರಿತು ಹೇಳುವಾಗ  ರ ̧Àಃ  ಕೋಪ್ಯ ̧À್ತುಕಾಪ್ಯ ̧À್ತು  ರೀತಿಃ   ̧Àಗರ್ವಂ  ̧Àರ್ವಕರ್ಣಾಟಕಾಃ ಟಂಕಾರೋತ್ತರ ಪಾಠಿನಃ-ಎಂಬ  ̧Á್ವರ ̧À್ಯಕರವಾದ ಮಾತು ಬಂದಿದೆ.        ಶಿಲಪ್ಪದಿಗಾರಂ  ಎಂಬ  ಪ್ರಾಚೀನ  ತಮಿಳು   ̧Áಹಿತ್ಯ  ಕೃತಿಯಲ್ಲಿ (ಕ್ರಿ  .ಶ. ̧Àು.  2-5) ಕರುನಾಡರ್  ಎಂಬ  ಶಬ್ದವೂ  ಪಾಂಡ್ಯ  ದೊರೆ  ಶಡೈಯನ್  ಪರಾಂತಕ  ವೇಳ್ವಿಕುಡಿ ತಾಮ್ರ   ಶಾ ̧Àನದಲ್ಲಿ   (ಕ್ರಿ   .ಶ.    ̧Àು.770)   ಕರುನಾಡಗನ್   ಎಂಬ   ಶಬ್ದವೂ ದೊರೆಯುತ್ತವೆ.   ಹಾಗೆಯೇ   ಕನ್ನಾಡಗರುಂ,   ಕನ್ನಾಟ,   ಕನ್ನಾಟಕ   ಎಂಬ ರೂಪಗಳೂ ತಮಿಳುಶಾ ̧Àನಗಳಲ್ಲಿ ಕಂಡುಬಂದಿವೆ. ಅಪ ̈sÀ್ರಂಶ ಪ್ರಾಕೃತದಲ್ಲಿ ಕನ್ನಾಡ, ಪಾಲಿಯಲ್ಲಿ ಕಣ್ಣಾಟ, ಗುಜರಾತಿ ಮೊದ ̄Áದುವುಗಳಲ್ಲಿ ಕನಡಿ, ಮರಾಠಿಯಲ್ಲಿ ಕಾನಡಿ  ಎಂಬ  ರೂಪಗಳುಂಟು.  ಬಿ.  ಎ.   ̧Á ̄Éತೊರೆ  ಅವರ  ಪ್ರಕಾರ  ಪಾಶ್ಚಾತ್ಯರು ಕನ್ನಡ   ̈sÁμÉಯ  ಹೆ ̧Àರನ್ನು  ಕ್ರಿ.  ಶ.  1516ರಲ್ಲಿ  ಅಚಿಟಿಚಿಡಿi,  1520ರಲ್ಲಿ  ಅಚಿಟಿಚಿಡಿim, 1552ರಲ್ಲಿ ಅಚಿಟಿಚಿಡಿiರಿ, 1615ರಲ್ಲಿ ಅಚಿಟಿಚಿಡಿiಟಿ 1654ರಲ್ಲಿ ಅಚಿಟಿಟಿಚಿಡಿಥಿ ಎಂದೂ ನಡುನಡುವೆ ಎμÉ್ಟೂೀ  ̈Áರಿ   ಅಚಿಡಿಟಿಚಿಣiಛಿ,   ಅಚಿಡಿಟಿಚಿಣe,   ಏಚಿಡಿಟಿಚಿಣ-   ಎಂದು   ಮುಂತಾಗಿ   ಬರೆಯುತ್ತಿದ್ದರೆಂದು ತಿಳಿಯುತ್ತದೆ.        ಕನ್ನಡ  ̈sÁμÉಯಲ್ಲಿಯೇ ಬಹು ̧Àಂಖ್ಯೆಯ ಪ್ರಾಚೀನ ಶಾ ̧Àನಗಳಲ್ಲಿ ಹಾಗೂ ಗ್ರಂಥಗಳಲ್ಲಿ   ಕರ್ಣಾಟ   ಮತ್ತು    ̧Àದೃಶ   ಶಬ್ದಗಳಾದ   ಕರ್ಣಾಟಕ,   ಕರ್ನಾಟ, ಕರ್ನಾಟಕ,   ಕನ್ನಡ   ಮುಂತಾದವು   ಬಳಕೆಯಾಗಿವೆ.   ಉತ್ತರ ಕರ್ಣಾಟಕದಲ್ಲಿ, ವ್ಯವಹಾರದಲ್ಲಿ  ಕನ್ನಡು  ಎಂಬ  ಮಾತುಂಟು.   ̧Àುಮಾರು  7-8ನೆಯ  ಶತಮಾನದಿಂದ ಶಾ ̧Àನಗಳಲ್ಲಿ ಈ ಶಬ್ದಗಳ ರೂಪಗಳು ಬಳಕೆಯಾಗಿರುವಂತೆ ತೋರುತ್ತವೆ. 90ಕ್ಕೆ ಮೇಲ್ಪಟ್ಟ ಅಂಥ ಶಾ ̧Àನಗಳನ್ನು ವಿದ್ವಾಂ ̧Àರು ಗುರುತಿಸಿದ್ದಾರೆ. 

       ಇವುಗಳ  ಆಧಾರದಿಂದ  ಕನ್ನಡನಾಡು  ಬಹು  ಹಿಂದಿನ  ಕಾಲದಿಂದಲೂ  ಕರ್ಣಾಟ, ಕರುನಾಡು ಮುಂತಾದ ಹೆ ̧Àರುಗಳಲ್ಲಿ ಅಸ್ತಿತ್ವದಲ್ಲಿದೆಯೆಂಬುದಾಗಿ ತಿಳಿಯುತ್ತದೆ.         ಕಾ ̄ï್ಡವೆ ̄ï  ಅವರು  ಕರ್ಣಾಟಕ  ಎಂಬ  ಪದ  ಈಚೆಗೆ  ವಿಪರೀತವಾದ  ಅರ್ಥವನ್ನು ಪಡೆಯಿತೆಂದು  ಹೇಳಿದ್ದಾರೆ.  ಈ  ಮೊದಲು  ಕರ್ಣಾಟಕ  ಎಂಬುದು  ದಕ್ಷಿಣ  ಹಿಂದೂ ̧Á್ತನದ ಎತ್ತರವಾದ  ಪ್ರಾಂತ್ಯಕ್ಕೆ  ಕೊಟ್ಟ  ಹೆ ̧Àರಾಗಿತ್ತು.  ಈಚೆಗೆ  ವಿದೇಶೀಯರ  ಕೈಯಲ್ಲಿ ಅದಕ್ಕೆ  ವಿಪರೀತವಾದ  ಅರ್ಥ  ಬಂತು.  ಮಹಮ್ಮದೀಯರು  ದಕ್ಷಿಣ   ̈sÁರತಕ್ಕೆ  ಬಂದ ಮೊದಲಲ್ಲಿ  ತಮಗೆ  ಮೊದಲು  ಪರಿಚಿತವಾದ  ಮೈ ̧Àೂರು  ಮತ್ತು  ತೆಲಂಗಾಣದ  ̈sÁಗಗಳನ್ನೊಳಗೊಂಡ  ಘಟ್ಟಗಳ  ಮೇಲಿನ  ಪ್ರದೇಶವನ್ನು  ಕರ್ಣಾಟಕ ದೇಶವೆಂದು  ಕರೆದರು.  ಕಾಲಕ್ರಮದಲ್ಲಿ  ಅವರು  ಆ  ಹೆ ̧Àರನ್ನು  ಘಟ್ಟಗಳ ಕೆಳಗಿನ  ಪ್ರದೇಶಕ್ಕೂ  ಕೊಟ್ಟರು.  ಅನಂತರದಲ್ಲಿ  ಇಂಗ್ಲಿಷರು  ವಾ ̧À್ತವವಾಗಿ  ಆ ಹೆ ̧Àರಿಗೆ  ಏನೂ   ̧Àಂಬಂಧವೇ  ಇಲ್ಲದ  ಘಟ್ಟದ  ಕೆಳಗಿನ  ಪ್ರದೇಶಕ್ಕೆ  ಮಾತ್ರ  ಆ ಹೆ ̧Àರನ್ನು  ಸೀಮಿತಗೊಳಿಸಿದರು.  ಈ  ಕಾರಣವಾಗಿ  ನಿಜವಾಗಿ  ಕರ್ಣಾಟಕ  ಎಂಬ  ಶಬ್ದ  ಯಾವ ಪ್ರದೇಶವನ್ನು  ̧Àೂಚಿ ̧À ̈Éೀಕಾಗಿತ್ತೋ ಅದು ಹೋಗಿ ಕರ್ನಾಟಿಕ್ ಎಂಬುದು ತಮಿಳು ದೇಶವನ್ನೂ ತೆಲುಗು ದೇಶದ ನೆಲ್ಲೂರು ಜಿ ̄É್ಲಯನ್ನೂ ಒಳಕೊಂಡು ಪೂರ್ವ  ̧Àಮುದ್ರತೀರದಲ್ಲಿರುವ ಕೆಳಗಿನ ಪ್ರಾಂತ್ಯಕ್ಕೆ ಮಾತ್ರ ಅನ್ವಯಿ ̧Àುವಂತಾಯಿತು.          ಕವಿರಾಜಮಾರ್ಗದ  ಉ ̄É್ಲೀಖದ  ಪ್ರಕಾರ  ಕನ್ನಡನಾಡು  ಎಂಬುದು  ದಕ್ಷಣದ ಕಾವೇರಿಯಿಂದ  ಮೇ ̄É  ಗೋದಾವರಿಯವರೆಗಿದ್ದ  ನಾಡು.  ನಂಜುಂಡ  ಕವಿಯ  (ಕ್ರಿ.ಶ.  ̧Àು.    1525)    ರಾಮನಾಥ    ಚರಿತದಲ್ಲಿಯ    ಉ ̄É್ಲೀಖವೂ    ಈ    ವಿಷಯವನ್ನು ಘೋಷಿ ̧Àುತ್ತದೆ. ಕವಿರಾಜಮಾರ್ಗಕರ್ತೃ ಹೇಳುವ ಪ್ರಕಾರ, ಬಿಜಾಪುರ ಜಿ ̄É್ಲಯ ಪಟ್ಟದಕಲ್ಲು,   ರಾಯಚೂರು   ಜಿ ̄É್ಲಯ   ಕೊಪ್ಪಳ,   ಧಾರವಾಡ   ಜಿ ̄É್ಲಯ ಲಕ್ಷ್ಮೇಶ್ವರ  ಹಾಗೂ   ̈Éಳಗಾಂವಿ  ಜಿ ̄É್ಲಯ  ಒಂಕುಂದ-ಇವುಗಳ  ನಡುವೆಯಿದ್ದ ಪ್ರದೇಶ  ಕನ್ನಡ  ನಾಡಿನ  ತಿರುಳು,  ಶಾ ̧Àನಗಳು,   ̧Áಹಿತ್ಯ,  ̧À್ಥಳನಾಮಗಳು ಮೊದ ̄Áದವುಗಳ   ಆಧಾರದ   ಮೇ ̄É   ಹಿಂದಿನ   ನಿಜಾಂಶಾಹಿಯ   ಅತಿ   ಪಡುವಲ  ̧Á್ಥನದಿಂದ  ಹಿಡಿದು  ಅತಿ  ಮೂಡಲ   ̧Á್ಥನದವರೆಗಿನ  ಪ್ರದೇಶವೂ  ಹಿಂದಿನ  ಮದ್ರಾ ̧ï ಪ್ರಾಂತ್ಯದ ವೆಂಗಿಮಂಡಲ ಮತ್ತು ಗೋದಾವರೀ ಕೃμÁ್ಣನದಿಗಳ ನೀರು ಹರಿಯುವ ಜಿ ̄É್ಲಗಳೂ  ಹಿಂದಿನ  ಮಹಾರಾಷ್ಟ್ರದ   ̈sÁಗಗಳೂ  ಇನ್ನೂ  ದಕ್ಷಿಣದಲ್ಲಿ  ನೀಲಗಿರಿ, ಕೊಯಮತ್ತೂರು,  ̧Éೀಲಂ ಜಿ ̄É್ಲಗಳೂ ಕನ್ನಡ ̈sÀೂಮಿಯಾಗಿತ್ತೆಂದು ಕೆಲವು ಚರಿತ್ರಕಾರರು  ಹೇಳಿದ್ದಾರೆ.  ರಾಜಕೀಯ  ಕಾರಣಗಳಿಂದಾಗಿ  ಕಾಲಕಾಲಕ್ಕೆ  ಕನ್ನಡನಾಡಿ ಸೀಮಾರೇಖೆಗಳು  ̧Àಂಕೋಚಗೊಂಡಿವೆ.        ಕರ್ಣಾಟ(ಕ) ಎಂಬ ಪದದ  ̧Àರಿಯಾದ ರೂಪ ಯಾವುದು, ಅರ್ಥವೇನು, ನಿಷ್ಪತ್ತಿ ಹೇಗೆ-ಎಂಬ   ಚರಿತ್ರಕಾರರೂ    ̧Áಹಿತ್ಯಜ್ಞರೂ   ತುಂಬ   ಜಿಜ್ಞಾ ̧É   ಮಾಡಿರುವುದು ಕಾಣುತ್ತದೆ. ಆ ಪದದ  ̧Àಂಬಂಧವಾಗಿಯೇ ಕನ್ನಡ ಪದವೂ ವಿಚಾರಕ್ಕೆ  ̧Éೀರಿಕೊಂಡಿದೆ. ವಿಚಾರಮಥನ   ನಡೆದು   ಭಿನ್ನ   ಭಿನ್ನ  ಮತಗಳು   ವ್ಯಕ್ತಪಟ್ಟಿವೆ.   ಆದರೆ ಒಮ್ಮತವಾದ  ಅಥವಾ  ಬಹುಜನ   ̧Àಮ್ಮತವಾದ  ನಿರ್ಣಯ  ಮಾತ್ರ  ಇನ್ನೂ   ̧Áಧ್ಯವಾಗಿಲ್ಲ. ನಿಶ್ಚಿತ    ಪ್ರಮಾಣಗಳ    ಅ ̈sÁವವೇ    ಇದಕ್ಕೆ    ಮುಖ್ಯ    ಕಾರಣ.    ಕೆಲವು ಅಭಿಪ್ರಾಯಗಳನ್ನು ಇಲ್ಲಿ  ̧Àಂಕ್ಷೇಪವಾಗಿ  ̧Àೂಚಿ ̧Àಬಹುದು.         (ಅ) ಕರ್ಣಾಟ(ಕ) ಎಂಬ ಪದಕ್ಕೆ  ̧Àಂ ̧À್ಕøತ ಮೂಲವಾಗಿ ನಿಷ್ಪತ್ತಿಯನ್ನು ಕೊಡುವ ಹಳೆಯ    ಉ ̄É್ಲೀಖಗಳಲ್ಲಿ    ಇವು    ಪ್ರಸಿದ್ಧವಾಗಿದೆ    ;    ಕರ್ಣೇಷು    ಅಟತಿ- ಪ್ರ ̈sÀೂತಯಶಸ್ವಿನ    ಏತದ್ದೇಶ ̧À್ಯ    ರಾಜ್ಞೋ    ಗುಣಾದಿ    ಕೀರ್ತನೇನ
 ̧Àರ್ವೇμÁಂಕರ್ಣೇಷು  ̈sÀ್ರಮತೀತಿ. ಕರ್ಣ + ಅಟ್ +ಅಚ್(ಯಾವ ದೇಶದ ರಾಜನ ಕೀರ್ತಿ ಎಲ್ಲರ    ಕಿವಿಯಲ್ಲಿಯೂ    ಮೊಳಗುತ್ತಿರುವುದೊ    ಆ    ದೇಶ).    ಇದು ಶಬ್ದರತ್ನಾವಲಿಯಲ್ಲಿ  ಸಿಗುವ  ಆಧಾರ.  ಕೇಶವವರ್ಣಿಯೆಂಬ (ಕ್ರಿ  .ಶ.  1356)  ಜೈನ ಪಂಡಿತನ  ಪ್ರಕಾರ   ̈sÉೀದನಾರ್ಥಕವಾದ  ಕರ್ಣ  ಧಾತುವಿನಿಂದ  ಕರ್ಣಾಟ  ಪದವಾಯಿತು. ದಿವ್ಯ ̈sÁμÉಯಿಂದ   ̈Éೀರೆಯಾಗಿ  ವ್ಯವಹಾರದಲ್ಲಿರುವ   ̈sÁμÉಯೆಂದು  ಆ  ಪದದ  ಅರ್ಥ. ವೆಂಕಟಾಧ್ವರಿಯ (ಕ್ರಿ. ಶ.  ̧Àು. 1700) ವಿಶ್ವಗುಣಾದರ್ಶದಲ್ಲಿ ಕರ್ಣಾಟ ದೇಶೋ ಯಃ ಪೂರ್ವಂ     ಕರ್ಣದೇಶಮ ̈sÀೂಷಯಾತ್      ̧À     ಏಷ      ̧Áಂಪ್ರತಂ     ಪಶ್ಯ ಚಕ್ಷುμÉೂೀ ̈sರ್Àೂಷಣಾಯತೇ||  ಎಂದೂ  ಕರ್ಣಯೋಃ  ಅಟತೀತಿ  ಕರ್ಣಾಟಃ  ಅಟ  ಗತೌ ಇತಿಧಾತೋಃ  ನಿಷ್ಪನ್ನಶ್ಯಬ್ದಃ  ||  ಎಂದೂ  ನಿರೂಪಣೆಯಿದೆ.   ̧À್ಕಂದಪುರಾಣದ  ಪ್ರಕಾರ ಕರ್ಣಾಟನೆಂಬ ರಾಕ್ಷ ̧Àನಿಂದ ನಾಡಿಗೆ ಈ ಹೆ ̧Àರಾಯಿತಂತೆ.        ಕವಿಕಲ್ಪಿತಗಳೆಂದು   ಹೇಳಿ   ಈ   ಅರ್ಥ   ಮತ್ತು   ನಿಷ್ಪತ್ತಿಗಳನ್ನು   ರಾ. ನರಸಿಂಹಾಚಾರ್  ಮೊದ ̄Áದ  ಮಹನೀಯರು  ಗ್ರಾಹ್ಯಮಾಡಿಲ್ಲ.  ರಾಜವಾಡೆಯವರು ಕರಣ+ನಟ=ಕರ್ಣಾಟ  ಎಂದು  ನಿಷ್ಪತ್ತಿ  ಹೇಳಿದ್ದಾರೆ.  ಮನು  ತನ್ನ ಕಾಲದ  ವ್ರಾತ್ಯ ಕ್ಷತ್ರಿಯರ  ಪಂಗಡಗಳನ್ನು  ವಿವರಿ ̧Àುತ್ತ  ನಟಶ್ಚ  ಕರಣಶ್ಷೈವ  ಎಂಬುದಾಗಿ ಎರಡು ಬಗೆಗಳನ್ನು ಕೂಡ ಹೇಳಿದ್ದಾನೆ ಎಂಬ ಆಧಾರವನ್ನು ಹಿಡಿದು, ಕರಣ ಮತ್ತು ನಟರ   ̧Àಮ್ಮಿಶ್ರ  ಪಂಗಡವೇ  ಕರ್ಣಾಟವೆಂದು  ಗ್ರಹಿಸಿದ್ದಾರೆ.  ಇದನ್ನು  ವಿಮರ್ಶಿ ̧Àುತ್ತ ಶಂ.   ̈Á.  ಜೋಶಿಯವರು   ̈Éೀರೆ   ̧À್ಮøತಿಗಳಲ್ಲಿಯೂ  ನಟರ ಉ ̄É್ಲೀಖಗಳನ್ನು ಗುರುತಿಸಿ  ಮತ್ಸ್ಯ  ಪುರಾಣದಲ್ಲಿ  ಕರ್ಣ  ಎಂದಿರುವ  ಜನಪದ  ವಾಚಕವನ್ನು  ಕರಣ ಎಂಬುದರೊಡನೆ   ಅಭಿನ್ನವಾಗಿ   ಗ್ರಹಿಸಿ,   ಕರಣ+ನಟ-ಕರ್ಣ್ನಾಟ   >   ಕರ್ಣಾಟ   ಎಂದೋ ಕರ್ಣ+ನಟ=ಕರ್ಣಾಟ  ಎಂದೋ  ಆಗಬಹುದೆಂದು   ̧Àೂಚಿಸಿ,  ಆ  ಶಬ್ದಗಳ  ಮೂಲವನ್ನು ಮಾತ್ರ    ದೇಶೀಯವೆಂದು    (ಕನ್ನಡವೆಂದು)    ಹೇಳಿದ್ದಾರೆ.    ಆದರೆ    ಈ  ̧Àಮೀಕರಣಗಳನ್ನು ಪುಷ್ಟೀಕರಿ ̧Àುವ  ̈Éೀರೆ ಪ್ರಮಾಣಗಳಿಲ್ಲ.        (ಆ)  ಕನ್ನಡ  ಎಂಬ  ದೇಶ್ಯ  ಶಬ್ದವೇ  ಕರ್ಣಾಟ(ಕ)  ಎಂಬ   ̧Àಂ ̧À್ಕøತರೂಪವನ್ನು ಆನಂತರದಲ್ಲಿ   ಪಡೆಯಿತು   ಎನ್ನುವ   ಆಧುನಿಕ    ̈sÁμÁವಿದ್ವಾಂ ̧Àರ   ಕೆಲವು ಅಭಿಪ್ರಾಯಗಳು ಹೀಗಿವೆ:        1   ಗುಂಡರ್ಟನ   ಪ್ರಕಾರ   ದಕ್ಷಿಣ   ದಕ್ಖನಿನ   ನೆಲ   ಕಪ್ಪುಮಣ್ಣಿನ  ̈sÀೂಮಿಯಾಗಿದೆ  ;  ಆದ್ದರಿಂದ  ಕರ್‍ನಾಡು  (ಕಪು  ನಾಡು)  ಎಂಬುದು  ಕರ್ಣಾಟದ ಮೂಲರೂಪ.  ಕರ್+ನಾಟ್+ಅಗಂ  ಎಂದರೆ  ಕಪ್ಪುನಾಡಿನ  ಒಳ ̈sÁಗ (ಪ್ರದೇಶ)- ಎಂಬುದು  ಕೂಡ  ಅವರ  ಇನ್ನೊಂದು   ̧Àೂಚನೆ.  ಮೊದಲನೆಯದನ್ನು  ಕಾ ̄ï್ಡವೆ ̄ï (ಮತ್ತು ಆರ್. ರಘುನಾಥರಾಯರು) ಒಪ್ಪಿದ್ದಾರೆ; ಎರಡನೆಯದನ್ನು ಉದ್ದರಿಸಿದ್ದಾರೆ.       2.  ಕನ್ನಡನಾಡು   ̧Àಮುದ್ರ  ಮಟ್ಟಕ್ಕಿಂತ  ಎತ್ತರವಾಗಿ  ಘಟ್ಟದ  ಮೇಲಿದೆ. ಕರುನಾಡು ಎಂಬುದು ಕರುಮಾಡ ಎಂಬಂತೆ ಸೀಮೆ (ಕಣಿವೆ ಮೇಲಣ ಸೀಮೆ) ಆದ್ದರಿಂದ ಕರು-ನಾಡು (ಎತ್ತರವಾದ ನಾಡು) ಎಂಬುದು ದ್ರಾವಿಡ ̈sÁμÉಗಳಲ್ಲಿ ಮುಂದೆ ಕನ್ನಡ ಎಂಬುದಾಗಿಯೂ  ̧Àಂ ̧À್ಕøತದಲ್ಲಿ ಕರ್ಣಾಟ ಎಂಬುದಾಗಿಯೂ ಪರಿವರ್ತಿಸಿರಬಹುದು. ಇದು ಎಚ್. ನಾರಾಯಣರಾಯರ ಅಭಿಪ್ರಾಯ.       3  ಕರುನಡಂ  (=  ಕನ್ನಡ)  :  ಕರ್ಣಾಟ.  ಕರುನಡಂ  ಎಂಬುದೂ  ಕನ್ನಡಂ ಎಂಬುದೂ  ತಮಿಳು  ಲಕ್ಷಣ  ಗ್ರಂಥಗಳ  ವೃತ್ತಿಗಳ  ಉಕ್ತವಾಗಿವೆ.  ತಮಿಳಿನಲ್ಲಿ ಕರು  ಎಂದರೆ   ̈Éಟ್ಟ  ಎಂದರ್ಥ.  ಕೀಳ್ನಾಡಿನವರಾದ  ತಮಿಳರು  ಮೇ ̄Á್ನಡನ್ನು 
ಕರುನಾಡು-ಕರುನಡ   ಎಂದು   ಕರೆದಿರಬಹುದು   ;   ಕಮ್ಮಿತು   +   ನಡೆ (ಕಂ+ನಡೆ>ಕನ್ನಡ). ಇದು ಆರ್. ತಾತಾಚಾರ್ಯರ ಅಭಿಮತ.       4  ಕರಂ,  ಕರು,  ಕಡು  ಎಂಬವು  ದೊಡ್ಡ,  ವಿ ̧Á್ತರವಾದ  ಮಹಾ ಎಂಬ  ಅರ್ಥದ ಪದಗಳು. ಆದ್ದರಿಂದ ಕರುನಾಡು ಎಂದರೆ ಮಹಾರಾಷ್ಟ್ರ. ಕರು + ನಾಡು > ಕರ್ + ನಾಡು > ಕರ್ನಾಡು (=ದೊಡ್ಡ ದೇಶ) ಎಂಬ ಕನ್ನಡ  ̧Àಮಾ ̧Àಪದವೇ  ̧Àಂ ̧À್ಕøತದಲ್ಲಿ ಕರ್ಣಾಟ  ಎಂದು  ಆಗಿರ ̈Éೀಕು.  ಇದು  ಎಂ.ಗೋವಿಂದ  ಪೈಗಳ  ಮತ.  ರಾ.  ಹ. ದೇಶಪಾಂಡೆಯವರ ಆಭಿಪ್ರಾಯವೂ ಒಟ್ಟಿನಲ್ಲಿ ಇದೇ ಆಗಿದೆ.       5  (ಪರಿಮಳವಾಚಿಯಾದ)  ಕಮ್ಮಿತು  +  ನಾಡು=ಕನ್ನಾಡು  >  ಕನ್ನಡು  > ಕನ್ನಡ.  ಕನ್ನಡ  ಎಂಬ  ಪದಕ್ಕೆ  ಪರಿಮಳ  ವಿಶಿಷ್ಟವಾದ  ದೇಶದ   ̈sÁμÉ  ಎಂದು  ಅರ್ಥ. ಕನ್ನಡ  ದೇಶ  ಗಂಧದ  ಮರದ  ಕಾಡುಗಳಿಗೂ  ತಾವರೆಕೊಳಗಳಿಗೂ ಪ್ರಸಿದ್ಧಿಪಡೆದರುವುದರಿಂದ  ಕಮ್ಮಿತು  ಎಂಬ  ವಿಶೇಷಣ  ಅನುರೂಪವಾದುದು-ಎಂದು ರಾ.     ನರಸಿಂಹಾಚಾರ್ಯರು     ಹೇಳುತ್ತಾರೆ.     ಆರ್.     ತಾತಾಚಾರ್ಯರು     ಈ ಅಭಿಪ್ರಾಯವನ್ನು ಒಪ್ಪಿಕೊಂಡಿರುವಂತೆ ತೋರುತ್ತದೆ.        6 ಕನ್ (ಎಂದರೆ ಕಾಣು ಅಥವಾ ಒಡಮೂಡು) ಎಂಬ ಧಾತುವಿನಿಂದ ಕನ್ನಡ ಹುಟ್ಟಿದೆ. ಕನ್ + ಅಳ್ =ಕನ್ನಳ್, ಕನ್ನಡ. ಕನ್ - ಅಳ್ = ಒಡಮೂಡುವುದನ್ನು ಉಳ್ಳದ್ದು ;  ̈sÁವಗಳನ್ನು  ಒಡಮೂಡಿ ̧Àುವುದು  -  ಕನ್ನಡ.  ಹೀಗೆಂದು  ದ.  ರಾ.   ̈Éೀಂದ್ರೆ ಮತ್ತು  ̈Éಟಗೇರಿ ಕೃಷ್ಣಶರ್ಮರ ಮತ.       7  ಕರ್-  ನಾಟ್-  ಅಗಂ  ಎಂದರೆ  ಕರಿಯ  ನಾಡನ್ನು  ಒಳಗೊಂಡ  ಪ್ರದೇಶ. ಆದರೆ ಶಬ್ದರೂಪ ಕರ್ಣಾಟಕವೇ ಹೊರತು ಕರ್ಣಾಟಕ ಅಲ್ಲ. ಇದು ಬಿ. ಎಂ. ಶ್ರೀ ಅವರ ಧೋರಣೆ.    ಒಟ್ಟಿನಲ್ಲಿ    ಇದು    ಗುಂಡರ್ಟ್    ಅವರ    ಅಭಿಪ್ರಾಯವನ್ನು ಪೋಷಿ ̧Àುತ್ತದೆ.        8  ಮೊಹೆಂಜೋದಾರೋ  ಚಿತ್ರಲಿಪಿಯ   ̧Àಂಕೇತವನ್ನು  ಗಮನಿಸಿದರೆ  ಕಣ್‍ನಿರ್ ಪದದ  ̧Àಂ ̧À್ಕøತರೂಪ ಕರ್ಣಾಟಕ ಆಗಿರಬಹುದು- ಎಂದರೆ ಫಾದರ್ ಹೆರಾ ̧Àರ ಮತ.        9  ಅಡಿಯಲ್ಲಿ  ಕಣ್ಣುಳ್ಳವರು  ಯಾರೋ  ಅವರು  ಕನ್(ಣ್) +  ಅಡಿಗರ್  ಅರ್ಥಾತ್ ಕನ್ನಡಿಗರು- ಎಂಬುದು ರೆ. ಚನ್ನಪ್ಪ ಉತ್ತಂಗಿಯವರ ಮತ.        10 ಕನ್ನಡದ ರಾಜಕುಲಕ್ಕೆ ಕದಂಬ ಅಥವಾ ಕರಂಬ ಎಂಬ ಹೆ ̧Àರಿದೆ. ಆ ಕರ್ ಅಲ್ಲವೆ ಕನ್  ಎಂಬ  ದ ̧À್ಯುವರ್ಗದಿಂದ  ಕನ್ನಡ  ಎಂಬ  ಹೆ ̧Àರಾಗಿರಬಹುದು.  ಕರು  ಪದಕ್ಕೆ ಎತ್ತರ, ಶಿಖರ, ಮಹತ್ತು ಎಂಬ ಅರ್ಥಗಳಿರುವುದು  ತಿಳಿದಿದೆ. ಕನ್ ಮತ್ತು ಕರ್ ಎಂಬ ರೂಪಗಳು  ಅಭಿನ್ನ.  ಅದರಿಂದ  ಕನ್  +  ನಾಡು=  ಕನ್ನಾಡು(ಕನ್ನಡ);  ಕರ್  + ನಾಡು=ಕರುನಾಡು  (ಕರುನಾಡಗ,   ̧Àಂ.  ಕರ್ಣಾಟಕ);  ಕ¾ು  ತಳದ  ನಾಟರೇ ಕನ್ನಡಿಗರು.   ಆದಿಜನಾಂಗದೊಳಗಿನವರಾದ   ಕನ್   ಮತ್ತು   ನಾಟರು    ̈Éರೆದು ಕನ್ನಡಿಗರೆನ್ನಿಸಿರಬಹುದು. ಇದು ಮುಳಿಯ ತಿಮ್ಮಪ್ಪಯ್ಯನವರ ವಾದ.        11  ಶ್ರೀಶೈಲಪರ್ವತದ  ತಪ್ಪಲಿನಲ್ಲಿ  ಹಿಂದಿನ  ಕಾಲದಲ್ಲಿ  ಕಣ್ಣ  ವಿಷಯ  (ಕರ್ಣಾಟ ಸೀಮಾ),  ಕನ್ನಾಡು  ಎಂಬ  ಚಿಕ್ಕ  ಜಿ ̄É್ಲಯಿತ್ತು;  ಆ  ಮೂಲಕವಾಗಿಯೇ  ತಮ್ಮ  ನಾಡಿಗೆ, ನುಡಿಗೆ    ಕನ್ನಡಿಗರು    ಆ    ಹೆ ̧Àರನ್ನು    ಪಡೆದುಕೊಂಡರು    ಎಂದುತೋರುತ್ತದೆಂದು ಹೇಳಿದ್ದಾರೆ, ಎನ್. ವೆಂಕಟರಮಣಯ್ಯನವರು.       12 ಳ-ಣ-ನ ಗಳಲ್ಲಿ ಪರ ̧À್ಪರವಾಗಿ ಪಲ್ಲಟವುಂಟು. ಕಳವರು (ಕಳ್ವರು ಅಥವಾ ಕಳ್ಳರು=ಕಳ ̈sÀ್ರರು)   ಎಂಬ   ದ್ರಾವಿಡ   ವರ್ಗದ   ಬಹುಪ್ರಾಚೀನ   ಶಾಖೆಯ ಜನಾಂಗವೇ ಕಣ್ಣರು ಅಥವಾ ಕನ್ನರು. ಕನ್ನರ ನಾಡು ಕನ್ನಾಡು (ಕನ್ನಡ). ಇದು 
ತೋರುವುದಿಲ್ಲ.   ಉಳಿದ   ಕೆಲವು    ̧Àೂಚನೆಗಳು   ಹೆಚ್ಚಾಗಿ   ಉಹಾಜನ್ಯವಾಗಿಯೇ ಕಾಣುತ್ತವೆ.   ಬಹುಜನ ̧Àಮ್ಮತವಾಗಿ   ತೋರುವ   ವ್ಯುತ್ಪತ್ತಿಗಳು ಕೆಲವರು  ̧Àಯುಕ್ತಿಕವಾದ   ಆಕ್ಷೇಪಣೆಗಳನ್ನು   ಒಡ್ಡಿರುವುದು   ಕಾಣುತ್ತದೆ.   ಕರು ಪದಕ್ಕೆ  ವಿ ̧Á್ತರವಾದ,  ಎತ್ತರವಾದ  ಮೊದ ̄Áದ  ಅರ್ಥಗಳು  ಇಲ್ಲವೆಂದೂ  ತಮಿಳು ಉ ̄É್ಲೀಖಗಳಲ್ಲಿ   ಅಲ್ಲದೆ   ಕರುನಾಡು   ಎಂಬ   ಮಾತು   ಕನ್ನಡದಲ್ಲಿ   ಎಲ್ಲೂ ಬಳಕೆಯಾಗಿಲ್ಲವೆಂದೂ  ಎತ್ತರವಲ್ಲದ  ಬಯಲು  ಸೀಮೆಯೂ  ಕನ್ನಡನಾಡಿನಲ್ಲಿ ಉಂಟೆಂದೂ ಮುಂತಾಗಿ ವಾದಿಸಿದ್ದಾರೆ. ಹೀಗೆಯೇ ಕನ್ನಡದ ನೆಲದಲ್ಲಿ ಕಪ್ಪುಮಣ್ಣಿನ ನೆಲವಲ್ಲದ   ̈sÁಗಗಳೂ  ಬಹುವಾಗಿರುವುದರಿಂದ  ಕರ್  (ಕರಿದು)-ನಾಡು=ಕನ್ನಾಡು ಆಯಿತೆಂದು  ಒಪ್ಪುವುದಕ್ಕೆ  ಆಗದೆಂದಿದ್ದಾರೆ.  ಈಚೆಗೆ  ಈ  ವಿಷಯದಲ್ಲಿ  ಹೆಚ್ಚಿನ  ವಿಚಾರ ವಿಮರ್ಶೆಗಳೇನೂ   ಆಗಿಲ್ಲ   ;   ಪೂರ್ವೋಕ್ತವಾದ   ಎರಡು   ನಿಷ್ಪತ್ತಿಗಳಲ್ಲಿ ವಿಮರ್ಶಕರು   ಯಾವುದಾದರೊಂದರ   ಕಡೆಗೆ   ಒಲವನ್ನು   ತೋರುವಂತೆ ಕಾಣುತ್ತದೆ.       ಶ ̈Á್ದರ್ಥದ  ವಿಚಾರದಲ್ಲಿ  ವಿವಿಧಾಭಿಪ್ರಾಯಗಳು  ವ್ಯಕ್ತವಾಗಿರುವಂತೆಯೇ ಶಬ್ದರೂಪದ-ಮುಖ್ಯವಾಗಿ    ಕರ್ನಾಟ(ಕ)    -    ಕರ್ಣಾಟ(ಕ)    ಎಂಬ    ರೂಪಗಳ-ವಿಚಾರದಲ್ಲಿಯೂ  ಬಹುವಾಗಿ  ಚರ್ಚೆ  ನಡೆದಿರುವುದು  ಕಾಣುತ್ತದೆ.  ಈ  ಚರ್ಚೆಯಲ್ಲಿ ಶ್ರೀಯುತರಾದ ತೋಗೆರೆ ನಂಜುಂಡಶಾಸ್ತ್ರಿ, ಎಚ್. ನಾರಾಯಣರಾವ್, ಆರ್. ತಾತಾಚಾರ್ಯ, ರಾ.  ಹ.  ದೇಶಪಾಂಡೆ,  ತೀ.  ನಂ.  ಶ್ರೀಕಂಠಯ್ಯ,  ಜಿ.  ಪಿ.  ರಾಜರತ್ನಂ  ಮೊದ ̄Áದ ವಿದ್ವಾಂ ̧Àರು  ಪಾ ̄É್ಗೂಂಡಿದ್ದಾರೆ.  ಕರ್ಣಾಟ(ಕ)  ಶುದ್ಧ   ̧Àಂ ̧À್ಕøತ  ಪದವೆಂದೂ  ಅದಕ್ಕೆ  ̧Àಂ ̧À್ಕøತದಲ್ಲಿ  ವ್ಯುತ್ಪತ್ತಿ  ಕೊಡಬಹುದೆಂದೂ  ಕನ್ನಡ  ಅದರ  ತದ್ಭವವೆಂದೂ ಆದ್ದರಿಂದ     ಕರ್ಣಾಟ(ಕ)ವೇ      ̧Áಧುವೆಂದೂ     ಎನ್ನುವವರು      ̧Áಮಾನ್ಯವಾಗಿ ಶಬ್ದರತ್ನಾವಲಿಯಲ್ಲಿ   ಉಕ್ತವಾದ   ವ್ಯುತ್ಪತ್ತಿಯನ್ನೂ   ಕೇಶಿರಾಜ   ಅಪ ̈sÀ್ರಂಶ ಪ್ರತರಣದಲ್ಲಿ  ಕರ್ಣಾಟದ  ತದ್ಭವ  ಕನ್ನಡ  ಎಂದು  ಹೇಳಿರುವುದನ್ನೂ   ̧Àಂ ̧À್ಕøತ ಕನ್ನಡ  ಗ್ರಂಥಗಳಲ್ಲಿ  ಕರ್ಣಾಟ(ಕ)  ಪದದ  ಪ್ರಾಚುರ್ಯವನ್ನೂ  ಆಧಾರವಾಗಿ ತೋರಿ ̧Àುತ್ತಾರೆ.  ಪೂರ್ವೋಕ್ತವಾದ   ̧Àಂ ̧À್ಕ್ರತ  ಗ್ರಂಥದ  ವ್ಯುತ್ಪತ್ತಿಯನ್ನು ಯಾವ  ದೇಶಕ್ಕಾಗಲಿ   ̈sÁμÉಗಾಗಲಿ  ಅನ್ವಯಿ ̧Àಬಹುದೆಂದೂ  ಕೇಶಿರಾಜ  ಕೆಲವು  ದ್ರಾವಿಡ ಶಬ್ದಗಳನ್ನೂ   ̧Àಂ ̧À್ಕ್ರತದ  ತದ್ಭವವಾಗಿ  ಹೇಳಿರುವುದರಿಂದ  ಆತನ  ̧Àೂಚನೆ ಪ್ರಮಾಣವಾಗದೆಂದೂ  ಮುಂತಾಗಿ  ಇದಕ್ಕೆ  ಆಕ್ಷೇಪವಿದೆ.  ಎರಡನೆಯ  ಪಂಥದವರು ಕರ್ಣಾಟ(ಕ)ಕ್ಕೆ  ಮೂಲ  ಕನ್ನಡ  ಅಥವಾ  ಕರ್ನಾಟ(ಕ)  ಯಾವುದೇ  ಇರಲಿ,  ರಕಾರ  ̧Àಂಪರ್ಕವಿರುವ  ನಕಾರ  ಣಕಾರವಾಗಿ  ಮಾರ್ಪಡ ̈Éೀಕಾದ್ದು   ̧Àಂ ̧À್ಕøತ  ವ್ಯಾಕರಣದ ಮರ್ಯಾದೆ  ಯಾದ್ದರಿಂದ  ಕರ್ಣಾಟ(ಕ)  ಎಂಬ  ಶಬ್ದರೂಪವೇ   ̧Áಧು  ಎನ್ನುತ್ತಾರೆ. ಇದನ್ನು  ಆಕ್ಷೇಪಿ ̧Àುವವರು,  ದುರ್ನಯ  ದುರ್ನೀತಿ  ಇತ್ಯಾದಿ   ̧Àಂ ̧À್ಕøತ  ಪದಗಳಲ್ಲಿ ರಕಾರ    ̧Àಂಪರ್ಕದ   ನಕಾರಣಕಾರವಾಗದಿರುವುದನ್ನು   ತೋರಿಸಿ, ಕರ್ನಾಟ(ಕ) ತಪ್ಪೆಂದು  ಹೇಳುವುದಕ್ಕಾಗುವುದಿಲ್ಲ  ಎನ್ನುತ್ತಾರೆ.  ಕರ್ನಾಟ(ಕ)  ಅಚ್ಚಕನ್ನಡ ಶಬ್ದ  ;  ಅದಕ್ಕೆ  ಕನ್ನಡದಲ್ಲಿಯೇ  ವ್ಯುತ್ಪತ್ತಿಯುಂಟು.   ̧Àಂ ̧À್ಕøತಜ್ಞರು  ಅವರ  ̈sÁμÁಮರ್ಯಾದೆಗೆ   ಅನು ̧Áರವಾಗಿ   ಅದನ್ನು   ಕರ್ಣಾಟ(ಕ)ವೆಂದು   ಮಾಡಿದ್ದಾರೆ ಎನ್ನುವುದು   ಇನ್ನೋಂದು   ಪಂಥ.   ಕರ್ನಾಟ(ಕ)   ಅಚ್ಚಕನ್ನಡ   ಎನ್ನುವವರ ವಾದವನ್ನು  ಆಧುನಿಕ   ̈sÁμÁ  ಶಾ ̧À್ತ್ರಜ್ಞರ  ಮತ್ತು  ಇತರರ  ನಿರೂಪಣೆಯಲ್ಲಿ ಕಾಣುತ್ತೇವೆ. ಈ ಜಿಜ್ಞಾ ̧É ಪ್ರಬಲವಾಗಿದ್ದ ಕಾಲದ ̄É್ಲ ಕನ್ನಡ  ̧Áಹಿತ್ಯ ಪರಿಷತ್ತು ತನ್ನ ಹೆ ̧Àರನ್ನು  ಕರ್ಣಾಟಕ   ̧Áಹಿತ್ಯ  ಪರಿಷತ್ತು  ಎಂಬುದರಿಂದ  ಕನ್ನಡ   ̧Áಹಿತ್ಯ  ಪರಿಷತ್ತು 
ಎಂದು ಬದಲಿಸಿಕೊಡಿತೆಂಬುದನ್ನು ಇಲ್ಲಿ ನೆನೆಯಬಹುದು. ಕರ್ಣಾಟಕ, ಕರ್ನಾಟಕ ಎರಡು ರೂಪಗಳನ್ನೂ   ̈sÁμÁಶಾ ̧À್ತ್ರದ  ತತ್ತ್ವಗಳಿಗೆ  ಅನು ̧Áರವಾಗಿ  ವಿಮರ್ಶಿಸಿ,  "ಒಂದು ಶಬ್ದರೂಪ  ̧Áಧುವೆ ಅ ̧Áಧುವೆ ಎಂದು  ನಿರ್ಣಯಿ ̧Àುವುದರಲ್ಲಿ ಶಿಕ್ಷಾಶಾ ̧À್ತ್ರ,  ̈sÁμÁಗತಿ, ಶಿಷ್ಟ ̧Àಮ್ಮತಿ  ಇವೆಲ್ಲವನ್ನೂ  ಗಮನಕ್ಕೆ  ತಂದುಕೊಳ್ಳ ̈Éೀಕು. ಕರ್ಣಾಟಕ  ಎಂಬ ಮೂರ್ಧನ್ಯ ̧Àಹಿತ   ರೂಪ   ಪಾಣಿನಿ    ̧Àಮ್ಮತವಾದದ್ದು.   ಕನ್ನಡನಾಡಿನ   ಒಂದು  ̈sÁಗದಲ್ಲಿ  (ಮುಖ್ಯವಾಗಿ,  ಮೈ ̧Àೂರಿನಲ್ಲಿ)  ಬಹುಮಟ್ಟಿಗೆ  ಬಳಕೆಯಾಗಿರತಕ್ಕದ್ದು. ಆದಕಾರಣ  ಅದರ  ಉಚ್ಚಾರಣೆ  ಕಠಿಣವಾದರೂ  ಶಿಕ್ಷಾಶಾ ̧À್ತ್ರದ   ̈Éಂಬಲ  ಅದಕ್ಕಿಲ್ಲದೆ ಹೋದರೂ   ಅದು    ̧Àರ್ಮಥಾತ್ಯಾಜ್ಯವೆಂದು   ಹೇಳ ̄Áಗುವುದಿಲ್ಲ.   ಕರ್ನಾಟಕವೆಂಬ ರೂಪವಾದರೋ   ಹೆಚ್ಚುಯುಕ್ತವಾದದ್ದು,   ಉಚ್ಚಾರಣೆಗೆ    ̧Àುಲ ̈sÀವಾದದ್ದು, ಕನ್ನಡನಾಡಿನ    ಇತ್ತರ ̈sÁಗದ ̄É್ಲ ̄Á್ಲ    ರೂಢಿಯಾಗಿರತಕ್ಕದ್ದು. ಇದನ್ನು ಅ ̧Áಧುವೆಂದು  ಹೊರದೂಡುವುದು  ಹಾಗಿರಲಿ;  ಮೂರ್ಧನ್ಯ ̧Àಹಿತ  ರೂಪಕ್ಕಿಂತ ಹೆಚ್ಚು ಉಪಾದೇವೆಂದು ಹೇಳಲು ಮನಸಿಲ್ಲದಿದ್ದರೆ ಅದರμÉ್ಟೀ  ̧Áಧುವೆಂದಾದರೂ ಒಪ್ಪ ̄Éೀ ̈Éೀಕು.     ̧Àದ್ಯಕ್ಕೆ    ಎರಡು    ರೂಪಗಳನ್ನೂ    ಅಂಗೀಕರಿ ̧Éೂೀಣ.  ̧Àಂ ̧À್ಕøತದ ̄É್ಲೀ  ಕೋಷ-ಕೋಶ,  ಪೃಥ್ವೀ-ಪೃಥಿವೀ  ಮೊದ ̄Áದ  ಜೋಡಿಗಳಿಲ್ಲವೆ  ? ಕರ್ಣಾಟಕ-ಕರ್ನಾಟಕಗಳಲ್ಲಿ    ಕೊನೆಗೆ    ಯಾವುದು    ನಿಲ್ಲ ̈Éೀಕೆಂಬುದನ್ನು ಕಾಲಪುರುಷ  ನಿರ್ಣಯಿ ̧Àಲಿ."  ತೀ.  ನಂ.  ಶ್ರೀಕಂಠಯ್ಯನವರ  ಈ   ̧Àಭಿಪ್ರಾಯ  ಈ  ̧Àಮ ̧É್ಯಯ    ಜಿಜ್ಞಾ ̧Àುಗಳಿಗೆ    ತಕ್ಕ     ̧Àಮಾಧಾನವನ್ನು    ನೀಡಬಹುದೆಂದು ತೋರುತ್ತದೆ.       ಪ್ರಕೃತ,  ಈ  ವಿಶ್ವಕೋಶದಲ್ಲಿ  ನಾಡಿನ  ಹೆ ̧Àರು  ಬಂದಾಗ ̄Éಲ್ಲ ಕರ್ಣಾಟಕ, ಕನ್ನಡ ನಾಡು ಎಂಬ ಹೆ ̧Àರುಗಳನ್ನೇ  ̧Áಮಾನ್ಯವಾಗಿ ಬಳ ̧À ̄Áಗಿದೆ.        (ಟಿ.ವಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ